ರಾಜ್ಯ

Advertisment
ದಾವಣಗೆರೆ
ಚಿತ್ರದುರ್ಗ ನಗರಕ್ಕೆ ಆಗಮಿಸಿದ ಕೋವಿಡ್ ವ್ಯಾಕ್ಸಿನ್
ಚಿತ್ರದುರ್ಗ : ಇಡೀ ಜಗತ್ತನ್ನೆ ತಲ್ಲಣಗೊಳಿಸಿದ್ದ ಕೋವಿಡ್ ಮಹಾಮಾರಿಗೆ ಕೊನೆಗೊ ಅಂತ್ಯ ಹಾಡುವ ಕಾಲ ಬಂದಂತಿದೆ , ಈಗಾಗಲೆ ಭಾರತ ಸರ್ಕಾರ ಕೋವಾಕ್ಸಿನ್ ಹಾಗೂ ಭಾರತ್ ಬಯೋಟೆಕ್ ನ ಕೋವಿ ಶೀಲ್ಡ್ ಬಳಕೆಗೆ ಅನುಮತಿ ನೀಡಿದ್ದು ಕೊವಾಕ್ಸಿನ್ ಈಗಾಗಲೆ ರಾಷ್ಟ್ರದ ಎಲ್ಲಾ ರಾಜ್ಯ ಹಾಗೂ ಜಿಲ್ಲೆಗಳಿಗು ಕಳುಹಿಸುವ ಕಾರ್ಯ ನಡೆಯುತಿದೆ ಅಂದಹಾಗೆ ಕೋಟೆ ನಾಡು ಚಿತ್ರದುರ್ಗಕ್ಕು ಕೋವಿಡ್ ವಾಕ್ಸಿನ್ ನಿನ್ನೆ ರಾತ್ರಿ ತಲುಪಿದೆ , ಜಿಲ್ಲಾಧಿಕಾರಿ ಕವಿತ ಮನ್ನಿಕೇರಿ , ಡಿ.ಎಚ್.ಓ ಪಾಲಾಕ್ಷ ಉಪಸ್ಥಿತಿಯಲ್ಲಿ ಡಿ.ಎಚ್.ಓ ಕಛೇರಿ […]
AD HERE

ಕ್ರೈಂ
Breaking news | ಚನ್ನಗಿರಿ ಬಳಿ ಕಾರ್ ಬೈಕ್ ಮುಖ ಮುಖಿ ಮಾಗು ಹಾಗೂ ವೃದ್ದೆ ಸಾವು
ಚನ್ನಗಿರಿ : ಬೈಕ್ ಹಾಗೂ ಕಾರ್ ಮುಖ ಮುಖಿಯಾಗಿ ಡಿಕ್ಕಿ ಸಂಭವಿಸಿ 2 ವರ್ಷದ ಮಗು ಸೇರಿ ಓರ್ವ ವೃದ್ಧೆ ಸವಾನಪ್ಪಿರುವ ಘಟನೆ ಚನ್ನಗಿರಿಯ ನುಗ್ಗೇಹಳ್ಳಿ ಗ್ರಾಮದ ಬಳಿ ನಡೆದಿದೆ . ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ . Share
ನೀರು ಕೇಳಿದಕ್ಕೆ ಬಿ. ಬಿ. ಎಂ. ಪಿ ಪೌರ ಕಾರ್ಮಿಕರಿಗೆ ಅವಮಾನ
ಬೆಂಗಳೂರು : ನೀರು ಕೇಳಿದಕ್ಕೆ ಬಿ. ಬಿ. ಎಂ. ಪಿ ಪೌರ ಕಾರ್ಮಿಕರಿಗೆ ಅವಮಾನ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ . ಪೌರ ಕಾರ್ಮಿಕರು ಕೆಲಸ ಮಾಡಿ ಬಾಯಾರಿಕೆ ಆಗಿದ್ದಕ್ಕೆ ಕುಡಿಯಲು ನೀರು ಕೇಳಿದ್ದಾರೆ ಅದಕ್ಕೆ ಆ ಮಹಿಳೆಯ ಮಾತುಗಳು ಹಿಗಿತ್ತು ವೀಡಿಯೋ ನೋಡಿ . Share
AD
ಸಿನಿಮಾ ಅಡ್ಡ
ರಾಬರ್ಟ ಬಿಡುಗಡೆ ಬಗ್ಗೆ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ಚಾಲೆಂಜಿಂಗ್ ಸ್ಟಾರ್
ಬೆಂಗಳೂರು : ನಾನು ನನ್ನ ಹುಟ್ಟು ಹಬ್ಬ ಆಚರಿಸಿಕೊಳ್ಳುವಿದಿಲ್ಲ ದಯವಿಟ್ಟು ಅನವಷ್ಯಕವಾಗಿ ನೀವು ಕಷ್ಟ ಪಟು ದುಡಿದಿರುವ ದುಡ್ಡನ್ನ ವ್ಯರ್ಥ ಮಾಡಬೇಡಿ ಹೀಗಂತ ಹೇಳಿದ್ದು ಕರುನಾಡ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ , ಹೌದು ಇಂದು ತಮ್ಮ ಫೇಸ್ಬುಕ್ ನಲ್ಲಿ ಲೈವ್ ಬಂದಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ,ಈ ಭಾರಿ ಹುಟ್ಟು ಹಬ್ಬ ಆಚರಿಸಿಕೊಳಲ್ಲ , ದಯವಿಟ್ಟು ಅನವಷ್ಯಕವಾಗಿ ನೀವು ಕಷ್ಟ ಪಟು ದುಡಿದಿರುವ ದುಡ್ಡನ್ನ ವ್ಯರ್ಥ ಮಾಡಬೇಡಿ ಅಂತ ಹೇಳಿದರು ಇನ್ನು ಅದರ […]
Breaking news| ಕನ್ನಡದ ನಿತ್ಯೋತ್ಸವ ಕವಿ ಅಸ್ತಂಗತ
ಬೆಂಗಳೂರು – ಕನ್ನಡದ ನಿತ್ಯೋತ್ಸವ ಕವಿ ಪ್ರೊಫೆಸರ್ ಕೆ .ಎಸ್ . ನಿಸಾರ್ ಅಹಮದ್ ವಿಧಿವಶರಾಗಿದ್ದಾರೆ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಿಂದ ಚಿಕತ್ಸೆ ಪಡೆದು 15 ದಿನಗಳ ಹಿಂದೆ ಡಿಸ್ಚಾರ್ಜ್ ಆಗಿದ್ದರು . ಕೆಲವು ದಿನಗಳ ಹಿಂದೆ ಅವರ ಮಗ ಅಮೆರಿಕದಲ್ಲಿ ವಿಧಿವಶರಾಗಿದ್ದರು ಆಗಿನಿಂದ ಮಾನಸಿಕವಾಗಿ ಕುಗ್ಗಿಹೋಗಿದ್ದರು ಎಂದು ಹೇಳಲಾಗುತ್ತಿದೆ .ಒಟ್ಟಿನಲ್ಲಿ ನಿತ್ಯೋತ್ಸವ ಕವಿ ಯ ಅಂತ್ಯ ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ನಷ್ಟ ಉಂಟು ಮಾಡಿದೆ . Share
ಕಿಚ್ಚ ಸುದೀಪ್ ಗೆ ಬಿಗ್ ರಿಲೀಫ್
ಚಿಕ್ಕಮಗಳೂರು : ಕಿಚ್ಚ ಕ್ರಿಯೇಷನ್ಸ್ ನ ವಾರಸ್ದಾರ ಧಾರಾವಾಹಿ ಚಿತ್ರಿಕರಣದ ವೇಳೆ ವಂಚನೆ ಆರೋಪ ಹೊತ್ತಿದ್ದ ನಟ ಸುದೀಪ್ ಮೇಲಿನ ಪ್ರಕರಣವನ್ನು ಹೈಕೋರ್ಟ್ ವಜಾಗೊಳಿಸಿದೆ. ಚಿಕ್ಕಮಗಳೂರು ತಾಲೂಕಿನ ಬೈಗೂರುನ ತಮ್ಮ ಎಸ್ಟೇಟ್ ನಲ್ಲಿ ದೀಪಕ್ ಮಯೂರ್ ಪಾಟೇಲ್ ವಾರಸ್ದಾರ ಧಾರಾವಾಹಿ ಚಿತ್ರೀಕರಣಕ್ಕೆ ತಮ್ಮ ಎಸ್ಟೇಟ್ ಹಾಗೂ ಮನೆಯನ್ನು ಒಪ್ಪಂದದ ಮೇರೆಗೆ ನೀಡಿದ್ದು ಈ ವೇಳೆ ಹಣ ನೀಡದೆ ವಂಚಿಸಿದ್ದಾರೆಂದು ನಟ ಸುದೀಪ್ ಹಾಗೂ ಮಹೇಶ್ ಸಂಜೀವ್ ವಿರುದ್ಧ ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ಹೈಕೋರ್ಟ್ […]
