ಬೆಂಗಳೂರು –
ಸಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅಧಿಕಾರಿಗಳನ್ನ ವರ್ಗಾವಣೆಯನ್ನ ಅತೀ ಹೆಚ್ಚಾಗಿ ಮಾಡುತಿದೆ ಎಂಬ ಆರೋಪ ಕೇಳಿ ಬರುತಿದೆ , ಅದರಂತೆ ಇಂದು ಕೂಡ 5 ಐಪಿಎಸ್ ಅಧಿಕಾರಿಗಳನ್ನ ವರ್ಗಾವಣೆ ಗೊಳಿಸಿ ಆದೇಶ ಹೊರಡಿಸಿದೆ . ವರ್ಗಾವಣೆ ಯಾದ ಅಧಿಕಾರಿಗಳ ಮಾಹಿತಿ ಇಲ್ಲಿದೆ
1 . ಎಸ್ .ಪಿ ಅಣ್ಣ ಮಲೈ – ಬೆಂಗಳೂರು ಡಿಸಿಪಿ ( ಪಶ್ಚಿಮ ವಿಭಾಗ )
2 . ಅಜಯ್ ಹಿಲೋರಿ – ಕಾಮಾಂಡಂಟ್ ಫಸ್ಟ್ ಬೆಟಾಲಿಯನ್ ಕೆ ಎಸ್ ಆರ್ ಪಿ 1
3. ಹರಿಶೇಖರನ್ – ಐಜಿಪಿ ಟ್ರಾಫಿಕ್ ಬೆಂಗಳೂರು
4.ರಾಹುಲ್ ಕುಮಾರ್ – ಡಿಸಿಪಿ ( ಈಸ್ಟ್ ) ಬೆಂಗಳೂರು
5. ಹರೀಶ್ ಪಾಂಡೆ – ಚಿಕ್ಕಮಗಳೂರು ಎಸ್ ಪಿ